ಉಡುಪಿ ಜಿಲ್ಲೆ, ಕೆಮ್ಮಣ್ಣು, ಪಡು ತೋನ್ಸೆ ಗ್ರಾಮ, ಇಲ್ಲಿ ಅಕ್ರಮವಾಗಿ ಕಟ್ಟಡದ ಬಗ್ಗೆ ದೂರು ಕೊಟ್ಟರು ಯಾವುದೇ ಕ್ರಮ ಇಲ್ಲಾ, ಕಾಮಗಾರಿ ನಿಲ್ಲಿಸಲು ನೋಟಿಸ್ ಕೊಟ್ಟರು ಕ್ಯಾರೇ ಎನ್ನದೆ ರಾಜಾರೋಷವಾಗಿ ರಾತ್ರಿ ಹಗಲು ಕಾಮಗಾರಿ, ಪಿ ಡಿ ಓಗೆ ತಿಳಿಸಿದರು ಯಾವುದೇ ಕಾನೂನು ಕ್ರಮ ಜರಾಗಿಸಿಲ್ಲ,ಕಟ್ಟಡ ಮಾಲಕರ ಕಾರು * ಬಾರು ಬಹಳ ಜೋರಾಗಿ ಘರ್ಜಿಸುತ್ತಿದೆ, ಇನ್ನಾದರೂ ಪಂಚಾಯರಾಜ್ ಸಚಿವರೆ ಗಮನ ಹರಿಸಬವುದೇ
