Author: News Editor

  • ಏ.1ರಿಂದ ಟೋಲ್ ಗೇಟ್ಗಳಲ್ಲಿ ನಗದು ಪಾವತಿಯಿಲ್ಲ: FASTag, ಯುಪಿಐ ಮೂಲಕವೇ ಪಾವತಿ
    ,

    ಏ.1ರಿಂದ ಟೋಲ್ ಗೇಟ್ಗಳಲ್ಲಿ ನಗದು ಪಾವತಿಯಿಲ್ಲ: FASTag, ಯುಪಿಐ ಮೂಲಕವೇ ಪಾವತಿ

    ಇನ್ನು ಮುಂದೆ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಝಾಗಳಲ್ಲಿ ಏ.1ರಿಂದ ನಗದು ಪಾವತಿಗೆ ಅವಕಾಶವಿಲ್ಲ. ವಾಹನ ಚಾಲಕರು ಕಡ್ಡಾಯವಾಗಿ ಮೊತ್ತವನ್ನು ಡಿಜಿಟಲ್ ವಿಧಾನವಾದ ಫಾಸ್ಟ್ಯಾಗ್ ಅಥವಾ ಯುಪಿಐ ಮೂಲಕವೇ ಪಾವತಿಸಬೇಕಾಗುತ್ತದೆ. ದೇಶಾದ್ಯಂತ ನೂತನ ವ್ಯವಸ್ಥೆ ಹೊಸ ಹಣಕಾಸು ವರ್ಷದ ಆರಂಭದ ದಿನ ಜಾರಿಗೆ ಬರಲಿದೆ ಎಂದು ಭಾರತದ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ಸ್ಪಷ್ಟಪಡಿಸಿದೆ.  ಪ್ರಸ್ತುತ ನಿಯಮಗಳ ಪ್ರಕಾರ, FASTag ಇಲ್ಲದೆ ಟೋಲ್ ಪ್ರವೇಶಿಸುವವರು ನಗದು ನೀಡಿದರೆ ದುಪ್ಪಟ್ಟು ಹಣ ನೀಡಬೇಕು. ಆದರೆ ಹೊಸ ನಿಯಮದಂತೆ ನಗದು ಪಾವತಿಗೆ ಅವಕಾಶವಿರುವುದಿಲ್ಲ, ಅಂತಹವರು…

    Continue Reading

  • 5 ಲಕ್ಷ ಕಮೀಷನ್ ಪಡೆಯುವಾಗಲೇ ಬಿಜೆಪಿ ಶಾಸಕ, ಇಬ್ಬರು ಪಿಎ ಲೋಕಾಯುಕ್ತ ಬಲೆಗೆ 
    ,

    5 ಲಕ್ಷ ಕಮೀಷನ್ ಪಡೆಯುವಾಗಲೇ ಬಿಜೆಪಿ ಶಾಸಕ, ಇಬ್ಬರು ಪಿಎ ಲೋಕಾಯುಕ್ತ ಬಲೆಗೆ 

     ರಾಜ್ಯದ ಇತಿಹಾಸದಲ್ಲೇ ಮೊದಲು ಎನ್ನುವಂತೆ ಗುತ್ತಿಗೆದಾರರೊಬ್ಬರಿಂದ 5 ಲಕ್ಷ ಲಂಚ ಪಡೆಯುತ್ತಿದ್ದಾಗಲೇ ಬಿಜೆಪಿ ಶಾಸಕ ಹಾಗೂ ಅವರ ಇಬ್ಬರು ಪಿಎಗಳು ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಗದಗ ಜಿಲ್ಲೆಯ ಶಿರಹಟ್ಟಿಯ ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರು ರಸ್ತೆ ತಡೆಗೋಡೆ ನಿರ್ಮಿಸಿದ್ದಂತ ಕಾಮಗಾರಿ ಬಿಲ್ ನಲ್ಲಿ ಕಮೀಷನ್ ನೀಡುವಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಕ್ಲಾಸ್-1 ಗುತ್ತಿಗೆದಾರ ವಿಜಯ್ ಎಂಬುವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇಂದು 1 ಲಕ್ಷ ಕಮೀಷನ್ ಅನ್ನು…

    Continue Reading

  • ಮಂಗಳೂರು: ಹಳೆ ಬಂದರಿನಲ್ಲಿ ಅನಧಿಕೃತ ಉದ್ದಿಮೆ ಪರವಾನಿಗೆ ಪತ್ರ ಪಡೆದು ವ್ಯವಹಾರ
    ,

    ಮಂಗಳೂರು: ಹಳೆ ಬಂದರಿನಲ್ಲಿ ಅನಧಿಕೃತ ಉದ್ದಿಮೆ ಪರವಾನಿಗೆ ಪತ್ರ ಪಡೆದು ವ್ಯವಹಾರ

    ಮಂಗಳೂರು: ಹಳೆ ಬಂದರಿನಲ್ಲಿ ಮೀನುಗಾರಿಕೆ ಇಲಾಖೆ ಮತ್ತು ಬಂದರು ಪ್ರಾಧಿಕಾರದಿಂದ ಅರ್ಜಿ ಸಲ್ಲಿಸಿ ವರ್ಷಕ್ಕೆ ಇಂತಿಷ್ಟು ಅಂತೆ ಬಾಡಿಗೆಗೆ ಜಾಗ ಪಡೆದು ವಾಣಿಜ್ಯ ವ್ಯವಹಾರಕ್ಕೆ ಅಕ್ರಮವಾಗಿ ಉಪಯೋಗಿಸವುದು ಕಂಡುಬಂದಿರುತ್ತದೆ ಐಸ್ ಕಾರ್ಖಾನೆ ಮಾಡಲೆಂದು ಕಟ್ಟಡ ನಿರ್ಮಿಸಿ ಕಟ್ಟಡದ ಕೊನೆಯ ಅಂತಸ್ತಿನಲ್ಲಿ ಕೊನೆಗಳನ್ನು ಬಾಡಿಗೆ ಕೊಟ್ಟಿದ್ದು, ಮೀನು ವ್ಯಾಪಾರಸ್ಥರು ಸೇರಿದಂತೆ ಅನೇಕ ವ್ಯವಹಾರಕ್ಕೆ ವಾಣಿಜ್ಯ ಕಟ್ಟಡವಾಗಿ ಬಳಕೆಯಾಗುತ್ತಿದೆ.ಇವರು ಅನಾಧಿಕೃತವಾಗಿ ಉದ್ದಿಮೆ ಪರವಾನಿಗೆ ಪತ್ರ ಪಡೆದು ವ್ಯವಹಾರ ನಡೆಸುತ್ತಿದ್ದಾರೆ.ಕಾನೂನು ಪ್ರಕಾರ ಜಾಗ ಯಾರ ಹೆಸರಲ್ಲಿದೆ ಅವರಿಗೆ ಮಾತ್ರ ಉದ್ದಿಮೆ ಪರವಾನಿಗೆ…

    Continue Reading

  • ಪುತ್ತೂರು: ಕೋವಿ ಠೇವಣಾತಿ ಕೇಂದ್ರದಲ್ಲಿ ದಿಢೀರ್‌ ಪರಿಶೀಲನೆ- 1500 ಕ್ಕೂ ಅಧಿಕ ಬಂದೂಕು ಪತ್ತೆ
    ,

    ಪುತ್ತೂರು: ಕೋವಿ ಠೇವಣಾತಿ ಕೇಂದ್ರದಲ್ಲಿ ದಿಢೀರ್‌ ಪರಿಶೀಲನೆ- 1500 ಕ್ಕೂ ಅಧಿಕ ಬಂದೂಕು ಪತ್ತೆ

    ಪುತ್ತೂರು: ಹೈಕೋರ್ಟ್‌ ನಿರ್ದೇಶನದ ಮೇರೆಗೆ ನಗರದ ಕೋವಿ (ಬಂದೂಕು) ಠೇವಣಾತಿ ಕೇಂದ್ರದಲ್ಲಿ ಶುಕ್ರವಾರ ಉಪವಿಭಾಗಾಧಿಕಾರಿ (ಎಸಿ) ಸ್ಟೆಲ್ಲಾ ವರ್ಗೀಸ್‌ ಅವರ ನೇತೃತ್ವದ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದ್ದು, 1500 ಕ್ಕೂ ಅಧಿಕ ಕೋವಿಗಳು ಪತ್ತೆಯಾಗಿದೆ. ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್‌ 83ರ ಅಡಿ ತನಿಖೆ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ನಗರ ಪೊಲೀಸ್‌ ಠಾಣೆ ಸಮೀಪದ ದೇವಕಿಕೃಪಾ ಕಟ್ಟಡದ ಮೇಲಂತಸ್ತಿನ ಎರಡು ಕೊಠಡಿಗಳು ಹಾಗೂ ಪಕ್ಕದ ಎಸ್‌ಬಿಬಿ ಟವರ್‌ನ ಕೊಠಡಿಯೊಂದರಲ್ಲಿ ಈ ಕೋವಿಗಳನ್ನು ಇಡಲಾಗಿತ್ತು. ನಿನ್ನೆ (ಶುಕ್ರವಾರ) ಮಧ್ಯಾಹ್ನ ಹಾಗೂ…

    Continue Reading

  • ಬೆಳ್ತಂಗಡಿ: ಕೊಲೆ ಪ್ರಕರಣದ ಮರು ತನಿಖೆಗೆ ಎಸ್‌ಐಟಿ ನೇಮಕ-  ರಾಜ್ಯ ಸರಕಾರ ಆದೇಶ
    ,

    ಬೆಳ್ತಂಗಡಿ: ಕೊಲೆ ಪ್ರಕರಣದ ಮರು ತನಿಖೆಗೆ ಎಸ್‌ಐಟಿ ನೇಮಕ- ರಾಜ್ಯ ಸರಕಾರ ಆದೇಶ

    ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್‌ ಠಾಣಾ ವ್ಯಾಪ್ತಿಯ ಶಿಬಾಜೆಯಲ್ಲಿ ನಡೆದ ಶ್ರೀಧರ ಕೊಲೆ ಪ್ರಕರಣದ ಮರು ತನಿಖೆಗೆ ಎಸ್.ಐ.ಟಿ ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.ಬೆಂಗಳೂರು ಕೇಂದ್ರ ವಲಯದ ಐಜಿಪಿ ಲಾಂಬೂ ರಾವ್ ಅವರ ನೇತೃತ್ವದಲ್ಲಿ ರಚನೆಯಾಗಿರುವ ತಂಡದಲ್ಲಿ ಉಡುಪಿ ಜಿಲ್ಲಾ ಎಸ್.ಪಿ ಹರಿರಾವ್ ಶಂಕರ್ ಐಪಿಎಸ್, ಡಿವೈಎಸ್‌ಪಿ ಎಂಆ‌ರ್ ಹರೀಶ್ ಅವರಿದ್ದಾರೆ. 2022ರ ಡಿ.18ರಂದು ಶಿಬಾಜೆಯಲ್ಲಿ ಕೆಲಸ ಮಾಡುತ್ತಿದ್ದ ತೋಟದ ಒಳಗೆ ಶ್ರೀಧರ ಅವರ ಕೊಲೆ ನಡೆದಿತ್ತು.ಈ ಪ್ರಕರಣದಲ್ಲಿ ಹಲವಾರು ಪ್ರಭಾವಿಗಳು ಭಾಗಿಯಾಗಿರುವ ಆರೋಪ ಆರಂಭದಿಂದಲೂ…

    Continue Reading

  • ಉಳ್ಳಾಲ: ಕರೆನ್ಸಿ ಟ್ರೇಡಿಂಗ್ ಮತ್ತು ಷೇರು ವ್ಯವಹಾರದಲ್ಲಿ 1 ಕೋಟಿ 20 ಲಕ್ಷ ವಂಚನೆ ಪ್ರಕರಣ
    ,

    ಉಳ್ಳಾಲ: ಕರೆನ್ಸಿ ಟ್ರೇಡಿಂಗ್ ಮತ್ತು ಷೇರು ವ್ಯವಹಾರದಲ್ಲಿ 1 ಕೋಟಿ 20 ಲಕ್ಷ ವಂಚನೆ ಪ್ರಕರಣ

    ಉಳ್ಳಾಲ: ಪೊಲೀಸ್ ಠಾಣೆಯಲ್ಲಿ ದಾಖಲಾದ ವಂಚನೆ ಪ್ರಕರಣಗಳಲ್ಲಿ 15 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ. ಕರೆನ್ಸಿ ಟ್ರೇಡಿಂಗ್ ಮತ್ತು ಷೇರು ವ್ಯವಹಾರದಲ್ಲಿ ಅಧಿಕ ಲಾಭಾಂಶ ನೀಡುವುದಾಗಿ ನಂಬಿಸಿ ಸುಮಾರು ರೂ 1 ಕೋಟಿ 20 ಲಕ್ಷ ವಂಚನೆ ಮಾಡಿರುವ ಬೆಂಗಳೂರು ಉಪ್ಕಾರ್ ಲೇ ಔಟ್, ವಿಶ್ವನಿಧಂ ಮೂಲದ ಆರೋಪಿ ಅಜಯ್ ಪ್ರಸಾದ್( 41) ಮೇಲೆ ಉಳ್ಳಾಲ ಠಾಣೆಯಲ್ಲಿ 3 ಪ್ರಕರಣಗಳು ದಾಖಲಾಗಿದ್ದವು. Nano Forex India ಎಂಬ ಸಂಸ್ಥೆಯ forex Robot Software ಮೂಲಕ ಕರೆನ್ಸಿ…

    Continue Reading

  • ಬೆಳ್ತಂಗಡಿ: ಬೇಟೆ ಬಾಂಬ್ ಸ್ಫೋಟ-  ಬಾಲಕನಿಗೆ ಗಾಯ
    , ,

    ಬೆಳ್ತಂಗಡಿ: ಬೇಟೆ ಬಾಂಬ್ ಸ್ಫೋಟ- ಬಾಲಕನಿಗೆ ಗಾಯ

    ಬೆಳ್ತಂಗಡಿ: ಚೆಂಡಿನ ಆಕಾರದ(ಬೇಟೆ ಬಾಂಬ್) ವಸ್ತು ಸ್ಫೋಟಗೊಂಡು  ಓರ್ವ ಬಾಲಕನಿಗೆ ಗಾಯವಾಗಿರುವಂತಹ ಘಟನೆ ಬೆಳ್ತಂಗಡಿ ತಾಲೂಕಿನ‌ ಬಂದಾರು ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಅಭೀಶ್​ ಎಂಬ ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ. ಸದ್ಯ ಬಾಲಕ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 9(B), 1(b) ಸ್ಫೋಟಕಗಳ ಕಾಯ್ದೆ, 125 A BNS ಆಕ್ಟ್ ಅಡಿ ಪ್ರಕರಣ ದಾಖಲಾಗಿದೆ. ನಡೆದಿದ್ದೇನು?  ಬಾಲಕ ಅಭೀಶ್ ಮನೆ ಅಂಗಳದಲ್ಲಿ ಆಟ ಆಡುತ್ತಿದ್ದ. ಈ ವೇಳೆ ಚೆಂಡಿನಾಕಾರದ ವಸ್ತು ಪತ್ತೆಯಾಗಿದೆ.…

    Continue Reading

  • ಪುತ್ತೂರು: ಅಂತರರಾಜ್ಯ ಡ್ರಗ್ ಜಾಲ ಪತ್ತೆ, ಲಕ್ಷಾಂತರ ಮೌಲ್ಯದ MDMA ಜಪ್ತಿ – ಮೂವರು ಸೆರೆ
    ,

    ಪುತ್ತೂರು: ಅಂತರರಾಜ್ಯ ಡ್ರಗ್ ಜಾಲ ಪತ್ತೆ, ಲಕ್ಷಾಂತರ ಮೌಲ್ಯದ MDMA ಜಪ್ತಿ – ಮೂವರು ಸೆರೆ

    ಪುತ್ತೂರು : ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಂತರರಾಜ್ಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾದಕವಸ್ತು ಮಾರಾಟ ಜಾಲವನ್ನು ಭೇದಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮುಹಮ್ಮದ್ ಅಜ್ಮಲ್ ಸಿ @ ಅಜ್ಜು (30), ಕೋಝಿಕೋಡ್, ಕೇರಳ; ಇಸ್ಮಾಯಿಲ್ (28), ವಯನಾಡ್ ಜಿಲ್ಲೆ, ಕೇರಳ; ಸಂಶೀರ್ (27), ಕೋಝಿಕೋಡ್, ಕೇರಳ ಎಂದು ಗುರುತಿಸಲಾಗಿದೆ. ಬಂಧಿತರಿಂದ 53.58 ಗ್ರಾಂ ನಿಷೇಧಿತ ಎಂಡಿಎಂಎ (MDMA) ಮಾದಕವಸ್ತು, ಒಂದು ಕಾರು, ಮೊಬೈಲ್ ಫೋನ್‌ಗಳು, ರೂ.10,000 ನಗದು ಹಾಗೂ…

    Continue Reading

  • ಬಂಟ್ವಾಳ: ಮೇಲ್ಕಾರ್ ಆರ್.ಟಿ.ಒ ಕಚೇರಿಯಲ್ಲಿ ದಲ್ಲಾಳಿಗಳದ್ದೇ ಕಾರು ಬಾರು!
    ,

    ಬಂಟ್ವಾಳ: ಮೇಲ್ಕಾರ್ ಆರ್.ಟಿ.ಒ ಕಚೇರಿಯಲ್ಲಿ ದಲ್ಲಾಳಿಗಳದ್ದೇ ಕಾರು ಬಾರು!

    ಆರ್‌ಟಿಓ ಗಳಲ್ಲಂತೂ ಎಲ್‌ಎಲ್‌ (ಲರ್ನಿಂಗ್‌ ಲೈಸೆನ್ಸ್‌)ಗೆ ಇಷ್ಟು, ಡಿ.ಎಲ್‌ (ಡ್ರೆೃವಿಂಗ್‌ ಲೈಸೆನ್ಸ್‌)ಗೆ ಇಷ್ಟು ಎಂಬ ಲಂಚದ ರೇಟೇ ಇದೆ. ಇದೆಲ್ಲಕ್ಕಿಂತ ಮಿಗಿಲಾಗಿ ಆರ್‌.ಟಿ.ಓ.ಗೆ ನೀವು ಹೋಗುತ್ತಿದ್ದಂತೆ ಜಿಗಣೆಗಳಂತೆ ಮುತ್ತುವ ಬ್ರೋಕರ್‌ಗಳೇ ಆರ್‌ಟಿಓ ಯಜಮಾನರಂತೆ ವರ್ತಿಸುವುದೂ ಉಂಟು. ಈ ದಲ್ಲಾಳಿಗಳು ಆರ್‌ಟಿಓ ಅಧಿಕಾರಿಗಳಿಗಿಂತ ಹೆಚ್ಚು ಮೋಟಾರು ವಾಹನ ಕಾಯಿದೆಯನ್ನು ಅರೆದು ಕುಡಿದಿದ್ದಾರೆ. 6 ಫೋಟೋ, ಎಲ್‌.ಐ.ಸಿ. ಪಾಲಿಸಿ, ಪಡಿತರ ಚೀಟಿ, ರೆವಿನ್ಯೂ ಸ್ಟಾಂಪ್‌ ಎಂದು ದೊಡ್ಡ ಪಟ್ಟಿಯನ್ನೇ ನೀಡುವ ಅವರು, ಹಣ ಕೊಟ್ಟೊಡನೆಯೇ ವಾಹನ ಓಡಿಸಲು ಬರಲಿ, ಬಾರದಿರಲಿ…

    Continue Reading

  • ಮಂಗಳೂರು: ಬೋಟ್ ಯಾರ್ಡ್‌ನಲ್ಲಿ ಹಣಕಾಸು ವಿಚಾರಕ್ಕೆ ಗಲಾಟೆ, ಕೊಲೆ ಪ್ರಕರಣ – ಆರೋಪಿಗೆ 5 ವರ್ಷ ಜೈಲು
    ,

    ಮಂಗಳೂರು: ಬೋಟ್ ಯಾರ್ಡ್‌ನಲ್ಲಿ ಹಣಕಾಸು ವಿಚಾರಕ್ಕೆ ಗಲಾಟೆ, ಕೊಲೆ ಪ್ರಕರಣ – ಆರೋಪಿಗೆ 5 ವರ್ಷ ಜೈಲು

    ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆ ಪ್ರಕಾರ, 10-12-2023ರಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತಣ್ಣೀರುಬಾವಿ ಟ್ರೀ ಪಾರ್ಕ್ ಸಮೀಪದ ಮಂಗಳಾ ಬೋಟ್ ಯಾರ್ಡ್‌ನಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ನ್ಯಾಯಾಲಯ ತೀರ್ಪು ನೀಡಿದೆ. ಮೀನಗಾರಿಕಾ ಬೋಟ್‌ಗಳನ್ನು ತಯಾರಿಸುವ ಮತ್ತು ರಿಪೇರಿ ಮಾಡುವ ಮಂಗಳಾ ಬೋಟ್ ಯಾರ್ಡ್‌ನಲ್ಲಿ ಕಬ್ಬಿಣದ ಕೆಲಸ ಮಾಡುತ್ತಿದ್ದ ಬಿನು.ಜಿ ಹಾಗೂ ಮರದ ಕೆಲಸ ಮಾಡುತ್ತಿದ್ದ ಜಾನ್ಸನ್ ಎನ್.ವಿ ಅಲಿಯಾಸ್ ಬಿನೋಯ್ ಇವರಿಬ್ಬರ ನಡುವೆ ಕೆಲಸ ಮುಗಿದ ಬಳಿಕ ತಂಗುವ ಶೆಡ್‌ನಲ್ಲಿ ಹಣಕಾಸು ವಿಚಾರವಾಗಿ…

    Continue Reading

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed